ನೆಲ್ಯಾಡಿ ಜಿ.ಕೆ.ವೈಂಡಿಂಗ್ ಮಾಲಕ ಗಣಪತಿ ಭಟ್ ನಿಧನ

0

ನೆಲ್ಯಾಡಿ: ಇಲ್ಲಿನ ಜಿ.ಕೆ.ವೈಂಡಿಂಗ್ ಮಾಲಕ, ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಸಂಕೇಶ ನಿವಾಸಿ ಗಣಪತಿ ಭಟ್(73ವ.)ರವರು ಅನಾರೋಗ್ಯದಿಂದ ಜ.30ರಂದು ನಿಧನರಾದರು.

ಮೃತರು ಪತ್ನಿ ಸ್ವರ್ಣಲತಾ, ಪುತ್ರಿ ಪ್ರವಿಣ್‌ಚಲ, ಪುತ್ರರಾದ ಶಿರಿಸ್‌ರಾಜ್, ಪ್ರಫುಲ್ಲಚಂದ್ರ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here