ಮಲೆಬೆಟ್ಟು: ಶ್ರೀ ಪಂಚದುರ್ಗ ಪರಮೇಶ್ವರಿ ಯಕ್ಷಗಾನ ಸಂಘದಿಂದ ಇಂದ್ರಜಿತು ಕಾಳಿಂಗ ಯಕ್ಷಗಾನ ತಾಳಮದ್ದಳೆ

0

ಮಲೆಬೆಟ್ಟು: ಶ್ರೀ ವನದುರ್ಗ ದೇವಸ್ಥಾನ ಮಲೆಬೆಟ್ಟು ಅ.24ರಂದು ವಿಜಯ ದಶಮಿ ಪ್ರಯುಕ್ತ ಶ್ರೀ ಪಂಚದುರ್ಗ ಪರಮೇಶ್ವರಿ ಯಕ್ಷಗಾನ ಸಂಘ ಆದೂರು ಪೇರಾಲು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಇಂದ್ರಜಿತು ಕಾಳಿಂಗ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣು ಪ್ರಕಾಶ್ ಕಲ್ಲೂರಾಯ, ಚೆಂಡೆಯಲ್ಲಿ ಅಮೋಘ ಗೇರುಕಟ್ಟೆ,ಮದ್ದಲೆಯಲ್ಲಿ ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಮುಮ್ಮೇಳದಲ್ಲಿ ಮಧೂರು ಮೋಹನ ಕಲ್ಲೂರಾಯ,ಪ.ರಾಮಕೃಷ್ಣ ಶಾಸ್ತ್ರೀ, ನಾರಾಯಣ ಭಟ್ ಬಾಸಮೆ, ರಾಮಕೃಷ್ಣ ಭಟ್ ಬದನಾಜೆ, ವಿಜಯ ಕುಮಾರ್ ಎಂ ಕೊಯ್ಯೂರು, ಮಹಾಬಲ ಗೌಡ, ದಿವ ಕೊಕ್ಕಡ, ಭಾಗವಹಿಸಿದರು.

LEAVE A REPLY

Please enter your comment!
Please enter your name here