
ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಮಂಡಲದ ಮಹಿಳಾ ಮೋರ್ಚಾದ ಪರವಾಗಿ ರಕ್ಷಾಬಂಧನದ ಪ್ರಯುಕ್ತ ಶಾಸಕರಿಗೆ ರಕ್ಷಾಬಂಧನವನ್ನು ಕಟ್ಟಲಾಯಿತು.
ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಜಯಂತ್ ಹಾಗೂ ತುಳಸಿ ಉಮೇಶ್ ಹಾಗೂ ಉಪಾಧ್ಯಕ್ಷೆ ಶಾರದಾ ಚಾರ್ಮಾಡಿ ಹಾಗೂ ಕಾರ್ಯದರ್ಶಿ ಶಶಿಕಲಾ ದೇವಪ್ಪ ಗೌಡ ಹಾಗೂ ಸದಸ್ಯೆ ಮಂಜುಳಾ ನಡ ಮತ್ತಿತರರು ಉಪಸ್ಥಿತರಿದ್ದರು.