ಓಡೀಲು‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹತ್ತನಾವಧಿ (ಪತ್ತನಾಜೆ) ಪ್ರಯುಕ್ತ ವಿಶೇಷ ಪೂಜೆ

0

ಪಡoಗಡಿ: ಓಡೀಲು‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತಾನಜೆ ಪ್ರಯುಕ್ತ ಮೇ. 24ರಂದು ಸೇವಾಕರ್ತರು ರಾಮಚಂದ್ರ ಭಟ್ ನಡುಮನೆ ಮತ್ತು ಮನೆಯವರು ವಿಶೇಷ ಪೂಜೆ ಸಮಾರಾಧನೆ, ರoಗ ಪೂಜೆ ಹಾಗೂ ಇನ್ನೊರ್ವ ಸೇವಾಕರ್ತರಾಗಿ ರಾಕೇಶ್ ರೈ ಬಿಯಂತಿಮಾರು ಮನೆಯವರಿoದ ರoಗ ಪೂಜೆ ಸೇವೆ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಎಂ. ರಘುರಾಮ್ ಭಟ್ ಮಠ, ಸಹಾಯಕ ಅರ್ಚಕ ವಿಷ್ಣು ಭಟ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ಸೇವಾಕರ್ತರ ಮನೆಯವರು ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here