

ಬೆಳ್ತಂಗಡಿ: ಬೈಲಂಗಡಿ ಅರಮನೆಯ ಪರಿವಾರ ದೈವಗಳಾದ ನೇರೊಳ್ದಡಿ ಕಲ್ಲುರ್ಟಿ ಪಂಜುರ್ಲಿ ದೈವಗಳ ವಾರ್ಷಿಕ ನೇಮೋತ್ಸವ ಮಾ. 21ರಂದು ರಾತ್ರಿ ಬೆಂದ್ರಾಳ ಗೋಪಾಲಕೃಷ್ಣ ಇರ್ವತ್ರಾಯರ ನೇತೃತ್ವದಲ್ಲಿ ನೇಮೋತ್ಸವ ಜರುಗಿತು.


ಬೈಲಂಗಡಿ ಅರಮನೆಯ ಬೋಂಟ್ರರಾದ ಹಾರಗಂಡಿ ತಿಮ್ಮಪ್ಪ ಪೂಜಾರಿ, ಅಶೋಕ್ ಕುಮಾರ್ ಜೈನ್ ಹಳೆ ಕಕ್ಕಿಂಜೆ ಮತ್ತು ಊರವರು ಉಪಸ್ಥಿತರಿದ್ದರು.