ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ಹಸ್ತಾಂತರ

0

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೋಳಿಯರು ಕಾರ್ಯಕ್ಷೇತ್ರದ ಗಗನ ಸ್ವಸಹಾಯ ತಂಡದ ಸದಸ್ಯೆ ರಜಿಯಾ ಬಾನು ಇವರ ಮಗುವಿಗೆ ಹೃದಯ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗೆ ಯೋಜನೆಯಿಂದ ನೀಡಿದ 10,000 ಮೊತ್ತದ ಚೆಕ್ ನ್ನು ಬೋಳಿಯಾರ್ ಒಕ್ಕೂಟದ ಅಧ್ಯಕ್ಷೆ ರವೀನಾ ಹಾಗೂ ಒಕ್ಕೂಟದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ಮಾಧವ.ಎಂ.ಬೋಳಿಯಾರ್, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಲೀಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here