ಮದ್ಯಪಾನದ ಆಮಿಷಕ್ಕೆ ಬಲಿ ಆಗದೇ ಮತ ಚಲಾಯಿಸಿ ಕರ ಪತ್ರ ಬಿಡುಗಡೆ

0

ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಉಜಿರೆ ವಲಯದ ಮಾಯಾ, ಬೆಳಾಲು, ಕೊಲ್ಪಾಡಿ ಪ್ರಗತಿ ಬಂಧು ಒಕ್ಕೂಟದ ವತಿಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿ ಸಿ ಟ್ರಸ್ಟ್ ಧರ್ಮಸ್ಥಳದ ವತಿಯಿಂದ ಮತದಾರ ಬಾoದವರಿಗೆ ವಿನಂತಿಸುವ ಮದ್ಯಪಾನಕ್ಕೆ ಆಮಿಷಕ್ಕೆ ಬಲಿಯಾಗಿ ಮತ ಹಾಕದಂತೆ ಮನವಿಯನ್ನು ಯೋಜನಾಧಿಕಾರಿ ಸುರೇಂದ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕ ರಾಮ್ ಕುಮಾರ್, ವಲಯ ಮೇಲ್ವಿಚಾರಕಿ ವನಿತಾ ಒಕ್ಕೂಟ ಅಧ್ಯಕ್ಷರಾದ ರತ್ನಾಕರ, ಗಂಗಾಧರ ಸಾಲಿಯಾನ್, ನೀಲವತಿ, ಮತ್ತು ಪದಾಧಿಕಾರಿಗಳು ಸೇವಾಪ್ರತಿನಿಧಿ ಪ್ರಮೀಳಾ, ತಾರಾನಾಥ, ಪ್ರಭಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here