ಪುದುವೆಟ್ಟಿನ ಭವ್ಯಶ್ರೀ – ಕಾವಳಮೂಡೂರಿನ ರಕ್ಷಿತ್ ವಿವಾಹ

0

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಬಾಯಿತ್ಯಾರು ನಿವಾಸಿ ಶ್ರೀನಿವಾಸ ಪೂಜಾರಿ – ಲೀಲಾ ದಂಪತಿ ಪುತ್ರಿ ಭವ್ಯಶ್ರೀ ಹಾಗೂ ಕಾವಳಮೂಡೂರು ಗ್ರಾಮದ ತೆನ್ಕಲ ಧರ್ಣಪ್ಪ ಪೂಜಾರಿ- ರಾಜೀವಿ ದಂಪತಿ ಪುತ್ರ ರಕ್ಷಿತ್ ಅವರ ವಿವಾಹವು ಕಕ್ಯಪದವು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಏ.18ರಂದು ನೆರವೇರಿತು.

LEAVE A REPLY

Please enter your comment!
Please enter your name here