ಬೆಳ್ತಂಗಡಿ: ಮೈರಾರು ಶ್ರೀ ಕಿರಾತಾರ್ಜುನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಮಾ.8ರಂದು ಕುವೆಟ್ಟು ತುಳು ಶಿವಳ್ಳಿ ಸಭಾ ಇವರ ಸದಸ್ಯರಿಂದ ಭಜನಾ ಕಾರ್ಯಕ್ರಮವು ಮಧೂರು ಮೋಹನ ಕಲ್ಲೂರಾಯರ ನೇತೃತ್ವದಲ್ಲಿ ನಡೆಯಿತು.
![](https://belthangady.suddinews.com/wp-content/uploads/2024/03/18-5.jpg)
ದೇವಸ್ಥಾನದ ಪವಿತ್ರ ಪಾಣಿ ಶ್ರೀ ಮೋಹನ ಕೆರ್ಮಣ್ಣಾಯ ಅವರು ಸದಸ್ಯರ ಜೊತೆಯಲ್ಲಿ ಸೇರಿಕೊಂಡು ಕಲಾವಿದರನ್ನು ಗೌರವಿಸಿದರು.