ಕುವೆಟ್ಟು: ತುಳು ಶಿವಳ್ಳಿ ಸಭಾ ಸದಸ್ಯರಿಂದ ಭಜನಾ ಕಾರ್ಯಕ್ರಮ

0

ಬೆಳ್ತಂಗಡಿ: ಮೈರಾರು ಶ್ರೀ ಕಿರಾತಾರ್ಜುನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಪ್ರಯುಕ್ತ ಮಾ.8ರಂದು ಕುವೆಟ್ಟು ತುಳು ಶಿವಳ್ಳಿ ಸಭಾ ಇವರ ಸದಸ್ಯರಿಂದ ಭಜನಾ ಕಾರ್ಯಕ್ರಮವು ಮಧೂರು ಮೋಹನ ಕಲ್ಲೂರಾಯರ ನೇತೃತ್ವದಲ್ಲಿ ನಡೆಯಿತು.

ದೇವಸ್ಥಾನದ ಪವಿತ್ರ ಪಾಣಿ ಶ್ರೀ ಮೋಹನ ಕೆರ್ಮಣ್ಣಾಯ ಅವರು ಸದಸ್ಯರ ಜೊತೆಯಲ್ಲಿ ಸೇರಿಕೊಂಡು ಕಲಾವಿದರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here