ನಾಳ ನಾಗರತ್ನಮ್ಮ ನಿಧನ

0

ಉಜಿರೆ: ನಾಳ ಗಂಪದಕೋಡಿ ಶ್ರೀದೇವಿ ನಿಲಯದ  ದಿ.ಕುಂಟಿನಿ ಸುಬ್ರಾಯ ಭಾಂಗಿಣ್ಣಾಯರ ಪತ್ನಿ ನಾಗರತ್ನಮ್ಮ (93ವ) ಅವರು ಅಲ್ಪಕಾಲದ ಅನಾರೋಗ್ಯದಿಂದ  ಜ.15ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರಾದ ಕಳಿಯ ಸೇವಾ ಸಹಕಾರಿ ಸಂಘದ ನಿವೃತ್ತ ಸಿ ಇ ಓ ಕೆ.ಎಸ್.ಹರಿಪ್ರಸಾದ್ ಮತ್ತು ಕುತ್ಯಾರು ದೇವಸ್ಥಾನದ ಪ್ರಧಾನ ಅರ್ಚಕ ಸತೀಶ್ ಭಾಂಗಿಣ್ಣಾಯ, ಮೂವರು ಪುತ್ರಿಯರಾದ ರೆಂಜಾಳದ ವಸಂತಿ ಉಪಾಧ್ಯಾಯ, ವಿದ್ಯಾವತಿ ಉಪಾಧ್ಯಾಯ ಮತ್ತು ಹರಿಣಾಕ್ಷಿ, ಮೊಮ್ಮಕ್ಕಳು ಹಾಗು ಬಂಧು ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here