ಅಳದಂಗಡಿ: ಭಜನಾ ಸತ್ಸಂಗ ಕುಣಿತ ಭಜನೆ ಪೂರ್ವಭಾವಿ ಸಭೆ

0

ಅಳದಂಗಡಿ: ಶ್ರೀ ಸೋಮನಾಥೇಶ್ವರೀ ಭಜನಾ ಮಂಡಳಿ, ಶ್ರೀ ಸತ್ಯದೇವತಾ ದೈವಸ್ಥಾನ ಅಳದಂಗಡಿ, ಸುರೇಶ್ ಪೂಜಾರಿ ಅಭಿಮಾನಿ ಬಳಗ ಸಹಕಾರದಲ್ಲಿ ಆಮಂತ್ರಣ ಪರಿವಾರಾದ ಸಾರಥ್ಯದಲ್ಲಿ ಜನವರಿ 14 ರಂದು ನಡೆಯುವ ಭಜನಾ ಸತ್ಸಂಗ ಕುಣಿತ ಭಜನೆ ಪೂರ್ವಭಾವಿ ಸಭೆ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ನಡೆಯಿತು.

ಅಳದಂಗಡಿ ಅರಮನೆಯ ಶ್ರೀ ಶಿವಪ್ರಸಾದ್ ಅಜಿಲರು ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ನಿತ್ಯಾನಂದ ನಾವರ, ಹರೀಶ್ ವೈ.ಬಳಂಜ, ಇಂಧೂದರ ಸುಲ್ಕೇರಿ ಮೊಗ್ರು, ಸುಪ್ರೀತ್ ಜೈನ್ ಅಳದಂಗಡಿ, ಮೋಹನ್ ಎ.ದಾಸ್ ಅಳದಂಗಡಿ, ಕುದ್ಯಾಡಿ ಶಿವನಾಗ ಪ್ರೆಂಡ್ಸ್ ಅಧ್ಯಕ್ಷ ರಾಧಕೃಷ್ಣ, ಶಶಿಧರ ಮುದ್ರಾಜೆ, ಚಿದಾನಂದ ಕುದ್ಯಾಡಿ, ಲೋಹಿತ್ ಕೊಕ್ರಾಡಿ, ಕೊರಗಪ್ಪ ಅಳದಂಗಡಿ, ಸುಂದರ ಅಳದಂಗಡಿ, ಚಂದ್ರಹಾಸ ಕುಲಾಲ್ ಗೋಳಿಕಟ್ಟೆ, ಅಭಿ ಜಾಲ, ಸದಾನಂದ ಕುದ್ಯಾಡಿ ಸ್ವಯಂ ಸೇವಕ ಸಮಿತಿಯ ಸಂಚಾಲಕರುಗಳಾದ ಶುಭಕರ ಪೂಜಾರಿ ಕುದ್ಯಾಡಿ, ಪ್ರಸಾದ್ ಕೊರಲ್ಲ ನಾವರ ಭಾಗವಹಿಸಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here