ನಡ: ಶಾರ್ಟ್ ಸರ್ಕ್ಯೂಟ್ ನಿಂದ ಜೇನು ಕೃಷಿ ತೋಟಗಾರಿಕೆ ಇಲಾಖೆಯ ಜಾಗ, ಖಾಸಗಿ ಜಾಗಕ್ಕೆ ಬೆಂಕಿ

0

ನಡ: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಹೊಕ್ಕಿಲ ಸಮೀಪದ ಗಾಂಧಿನಗರ ಎಂಬ ಪ್ರದೇಶದಲ್ಲಿ ಜೇನು ಕೃಷಿ ತೋಟಗಾರಿಕೆ ಇಲಾಖೆಗೆ ಸಂಬಂಧಪಟ್ಟ ಮಲವಾಡಿ ಕೇಂದ್ರದ ಜಾಗಕ್ಕೆ ಮತ್ತು ಖಾಸಗಿ ಜಾಗಕ್ಕೆ ಆಕಸ್ಮಿಕ ವಿದ್ಯುತ್ ಸರ್ಕ್ಯೂಟ್ ಆಗಿ ಬೆಂಕಿ ಬಿದ್ದು ಸರಿ ಸುಮಾರು ಒಂದು ಎಕ್ರೆಗೂ ಅಧಿಕ ಗಿಡ ಮರಗಳು ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಊರಿನವರು, ಪಂಚಾಯತ್ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here