ಶಿಶಿಲ ಗ್ರಾಮಸ್ಥರಿಗೆ ಆನೆ ಸಮಸ್ಯೆ ಮತ್ತು ಆನೆ ದಾಳಿ ಬಗ್ಗೆ ಮಾಹಿತಿ ಕಾರ್ಯಗಾರ

0

ಶಿಶಿಲ: ಸೆ.7ರ ಗುರುವಾರ ದಂದು ಬೆಳಿಗ್ಗೆ 10.30ಕ್ಕೆ “ಪಂಚಾಯತ್ ಸಭಾಂಗಣ”ದಲ್ಲಿ ಆನೆ ಸಮಸ್ಯೆ ಮತ್ತು ಆನೆ ದಾಳಿ ಸಂದರ್ಭದಲ್ಲಿ ಗ್ರಾಮಸ್ಥರು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವನ್ಯಜೀವಿ ತಜ್ಞರಿಂದ ಮಾಹಿತಿ ಕಾರ್ಯಗಾರವನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದ್ದು, ಆನೆ ಪೀಡಿತ ಪ್ರದೇಶಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿ.

LEAVE A REPLY

Please enter your comment!
Please enter your name here