ಬೆಳ್ತಂಗಡಿ ಬಿ.ಏನ್ ಆಟೋ ಚಾಲಕರು ಮತ್ತು ಮಾಲಕರ ಸಂಘದ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ

0

ಬೆಳ್ತಂಗಡಿ: ಬಿ.ಏನ್ ಆಟೋ ಚಾಲಕರು ಮತ್ತು ಮಾಲಕರ ಸಂಘ ಬೆಳ್ತಂಗಡಿ ಇದರ ಮಹಾಸಭೆ ಜು.25ರಂದು ನಡೆಸಿದ್ದು ನೂತನ ಪದಾಧಿಕಾರಿಗಳ ಆಯ್ಕೆ ಆಗಿರುತ್ತದೆ.

ಅಧ್ಯಕ್ಷರಾಗಿ ಗಣೇಶ್ ಲಾಯಿಲಾ, ಉಪಾಧ್ಯಕ್ಷರಾಗಿ ಶೇಖರ್ ಸುಧೆಮುಗೇರು, ಕಾರ್ಯದರ್ಶಿಯಾಗಿ ಅರುಣ್ , ಜೊತೆ ಕಾರ್ಯದರ್ಶಿಯಾಗಿ ಹೇಮಂತ್, ಕೋಶಾಧಿಕಾರಿಯಾಗಿ ಚರಣ್ ಕುಮಾರ್ ರನ್ನು ನೇಮಕ ಮಾಡಿರುತ್ತಾರೆ ಮತ್ತು ಸಲಹೆಗಾರರಾಗಿ 11 ಜನರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here