ಬೆಳ್ತಂಗಡಿಯ ಕೇಂದ್ರ ಖಿಳರ್ ಜುಮ್ಮಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆ June 29, 2023 0 Facebook Twitter WhatsApp ಬೆಳ್ತಂಗಡಿ: ಬೆಳ್ತಂಗಡಿಯ ಕೇಂದ್ರ ಖಿಳರ್ ಜುಮ್ಮಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆಯು ನೆರವೇರಿತು. ಕೇಂದ್ರ ಖಿಳರ್ ಜುಮ್ಮಾ ಮಸೀದಿ ಈದುಲ್ ಅದಾ ನಮಾಝ್ ಖತೀಬರಾದ ಹನೀಫ್ ಫೈಝಿ ನೇತ್ರತ್ವದಲ್ಲಿ ನಡೆಯಿತು.