ಬೆಳ್ತಂಗಡಿ ಧರ್ಮಪ್ರಾಂತ್ಯ 36ನೇ ಪಾಸ್ಟರಲ್ ಕೌನ್ಸಿಲ್ ಪ್ರಾರಂಭ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಸಲಹಾ ಸಮಿತಿ ಪಾಸ್ಟರಲ್ ಕೌನ್ಸಿಲ್ ಇದರ 36ನೇ ಸಮ್ಮೇಳನ ಜೂ 21ರಂದು ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಕೇಂದ್ರ ಕಾರ್ಯಲಯ ಜ್ಞಾನ ನಿಲಯದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತಿವಂದನಿಯ ಲಾರೆನ್ಸ್ ಮುಕ್ಕುಯಿ ಉದ್ಘಾಟಿಸಿದರು.ಏಕತೆಯಿಂದ ಮತ್ತು ಶುಭ ಸಂದೇಶದ ಅಂತರಾತ್ಮ ವನ್ನು ಅರ್ಥೈಸಿ ಸಮಾಜಮುಖಿಯಾಗಿ ಧರ್ಮ ಪ್ರಾಂತ್ಯದ ಪ್ರತಿಯೊರ್ವರು ಕರ್ಮೋನ್ಮುಕರಾಗಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ವಿಕಾರ್ ಜನರಲ್ ಅತಿವಂದನಿಯ ಜೋಸೆಫ್ ವಲಿಯ ಪರಂಬಿಲ್, ಧರ್ಮ ಪ್ರಾಂತಿಯ ಚಾನ್ಸೆಲರ್ ವಂದನಿಯ ಲಾರೆನ್ಸ್ ಪೂಣೋಲಿಲ್, ಪಾಸ್ಟರಲ್ ಕೌನ್ಸಿಲ್ ಕಾರ್ಯದರ್ಶಿ Krwa ಜೋಯ್ ವಿ ಜೆ ಶ್ರೀಮತಿ ವಿನ್ಸಿ,ವಂದನಿಯ ಫಾ. ಜೋಬಿ ಪುಲ್ಲಾಟ್ಟ್ ಉಪಸ್ಥಿತರಿದ್ದರು.
ಧರ್ಮ ಪ್ರಾಂತ್ಯದ ವಿವಿಧ ಇಲಾಖೆಗಳ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಲಾಯಿತು.

ಈ ವರ್ಷದ ವಿವಿದ ಕಾರ್ಯ ಚಟುವಟಿಕೆ ಗಳ ಬಗ್ಗೆ ಚರ್ಚಿಸಲಾಯಿತು.

LEAVE A REPLY

Please enter your comment!
Please enter your name here