ದಲಿತ ಮುಖಂಡ ಕೆ.ಸೋಮ ಮುಂಡೂರು ನಿಧನ

0

ಬೆಳ್ತಂಗಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೆ.ಸ್ಥಾಪಿತ )ಇದರ ಮಾಜಿ ತಾಲೂಕು ಸಂಚಾಲಕರು, ದಲಿತ ಚಳುವಳಿಯ ನೇತಾರ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಉಪಾಧ್ಯಕ್ಷರೂ ಆದ ಕೆ.ಸೋಮ (70ವ) ಇವರು ಜೂ.15ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.ಅವರ ಅಂತ್ಯಸಂಸ್ಕಾರವು ಮುಂಡೂರಿನ ಕೋಟಿಕಟ್ಟೆ ಮನೆಯಲ್ಲಿ ಇಂದು ಮಧ್ಯಾಹ್ನ ನೆರವೇರಲಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here