ಮಲವಂತಿಗೆಯ ಎಲ್ಯರಕಂಡ, ದೈಪಿತ್ತಿಲಿನಲ್ಲಿ ಆನೆ ದಾಳಿ- ಕೃಷಿನಾಶ

0

ಮಲವಂತಿಗೆ: ಇಲ್ಲಿ ನಿನ್ನೆ ರಾತ್ರಿ ಆನೆಗಳ ದಿಂಡು ದಾಳಿ ಮಾಡಿದ್ದು ಕೃಷಿ ನಾಶವಾಗಿದೆ.ಮಲವಂತಿಗೆಯ ಎಲ್ಯರಕಂಡ, ದೈಪಿತ್ತಿಲು ಪ್ರದೇಶಗಳಲ್ಲಿ ಆನೆಗಳು ದಾಳಿ ಮಾಡಿದ್ದು ಬಾಳೆ, ತೆಂಗು, ಅಡಿಕೆ ಗಿಡಗಳನ್ನು ಧ್ವಂಸಗೈದಿದೆ.

ಆನೆಗಳ ಹಾವಳಿ ಬಗ್ಗೆ 2019ರಿಂದಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡುತ್ತಾ ಇದ್ದಾರೆ.ಆನೆಗಳ ಪುನರ್ವಸತಿಗಾಗಿ ಅರಣ್ಯ ಇಲಾಖೆ ಮೌಲ್ಯಮಾಪನವೂ ಮಾಡಿದ್ದಾರೆ ಎನ್ನಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ‌ ಅಂತ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here