ಪಾಲೇದುವಿನಲ್ಲಿ ಬಿಜೆಪಿ ಯ ಮಹಾ ಸಂಪರ್ಕ ಅಭಿಯಾನ

0

ತಣ್ಣೀರುಪಂತ: ಪಾಲೇದುವಿನ‌ ಬೂತ್ ನಂಬ್ರ 195 ನಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ತಣ್ಣೀರುಪಂತ ಶಕ್ತಿ ಕೇಂದ್ರದ ವತಿಯಿಂದಮಹಾ ಸಂಪರ್ಕ ಅಭಿಯಾನ ಮತ್ತು ಪ್ರಣಾಳಿಕೆ ನೀಡುವ ಕಾರ್ಯಕ್ರಮವು ಪಾಲೇದುವಿನ ನಂಜ‌ ನಿವಾಸಿ ಬೂತ್ ನ ಯುವಮೋರ್ಚಾದ ಸಹ ಸಂಚಾಲಕರಾಗಿರುವ ನಿತೇಶ್ ಅವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತಣ್ಣೀರುಪಂತ ಶಕ್ತಿ ಕೇಂದ್ರ ಅಧ್ಯಕ್ಷ ಮಹೇಶ್ ಕೊಟ್ಯಾನ್ ಜೆಂಕ್ಯಾರ್, ಗ್ರಾಮಾಪಂಚಾಯತ್ ಸದಸ್ಯ ಅನಿಲ್ ಪಾಲೇದು, ರುಕೇಶ್ ಮಂದಿಲ ಮತ್ತು ದಿವ್ಯ ಬಾಳಿಂಜ ಹಾಗೂ ಬೂತ್ ನ ಅಧ್ಯಕ್ಷ. ಮಾಧವ ಶೆಟ್ಟಿಗಾರ್ ಅಳಕ್ಕೆ, ಕಾರ್ಯದರ್ಶಿ ಯತೀಶ್ ಪಾಲೇದು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here