ವೇಣೂರು: ರಕ್ಷಿತ್ ಶಿವರಾಂ ಗೆಲುವಿಗಾಗಿ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ

0

ವೇಣೂರು: 10/4/2023 ನೇ ಸೋಮವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರಿನಲ್ಲಿ ರಕ್ಷಿತ್ ಶಿವರಾಮ್ ಗೆಲುವಿಗಾಗಿ ರಕ್ಷಿತ್ ಶಿವರಾಮ್ ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎ.ಜಯರಾಮ ಶೆಟ್ಟಿ,ಶಶಿಧರ ಶೆಟ್ಟಿ ನಾರಡ್ಕಗುತ್ತು,ಪಿ ದೇಜಪ್ಪ ಶೆಟ್ಟಿ,ಸತೀಶ್ ಹೆಗ್ಡೆ,ದಯಾನಂದ ದೇವಾಡಿಗ,ಅಶೋಕ್ ಭಂಡಾರಿ ಅಂಡಿಂಜೆ, ಶೇಖರ ಕುಕ್ಕೇಡಿ, ರಮೇಶ್ ಪಡ್ಡಾಯಿಮಜಲು, ಹರೀಶ್ ಪೊಕ್ಕಿ, ಪುರುಷೋತ್ತಮ ಪೂಜಾರಿ, ವಿಜಯ್ ಕುಮಾರ್ ಬಜಿರೆ ಸತೀಶ್, ನಿತೀಶ್ ಕೋಟ್ಯಾನ್, ಅರವಿಂದ ಶೆಟ್ಟಿ, ವಿಮಲ, ಗುಣವತಿ ಮೊದಲಾದ ಹಲವಾರು ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here