ಮೂಡುಕೋಡಿ ಕೊಪ್ಪದಬಾಕಿಮಾರು ಶ್ರೀ ಸತ್ಯ ಸಾರಮಾನಿ ದೈವಸ್ಥಾನದ ಜಾತ್ರೆ

0


ಮೂಡುಕೋಡಿ :ಶ್ರೀ ಸತ್ಯ ಸಾರಮಾನಿ ದೈವಸ್ಥಾನ ಟ್ರಸ್ಟ್ (ರಿ.) ಕೊಪ್ಪದಬಾಕಿಮಾರು ಮೂಡುಕೋಡಿ ಇದರ ವಾಷಿ೯ಕ ಜಾತ್ರಾ ಮಹೋತ್ಸವವು ಕ್ಷೇತ್ರದ ಸನ್ನಿಧಿಯಲ್ಲಿ ಜರಗಿತು. ಶಾಸಕ ಹರೀಶ್ ಪೂ೦ಜ ಆಗಮಿಸಿ ದೇವರ ಕ್ರಪೆಗೆ ಪಾತ್ರರಾದರು . ಈ ವೇಳೆ ನೂತನ ಪ್ರವೇಶ ದ್ವಾರವನ್ನು ನಿವ್ರತ್ತ ಮುಖ್ಯ ಶಿಕ್ಷಕಿ ಜಾನಕಿ ಬ೦ಗೇರ ಉದ್ಘಾಟಿಸಿದರು.

ಗನಿವೃತ್ತ ಪೋಸ್ಟ್ ಮಾಸ್ಟರ್ ಸು೦ದರ ಹೆಗ್ಡೆ , ವೇಣೂರು ಗ್ರಾಮ ಪ೦ಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್ ಸದಸ್ಯರಾದ ಸು೦ದರ ಹೆಗ್ಡೆ, ಅನೂಪ್ ಜೆ. ಪಾಯಸ್, ಹರೀಶ್ ಪಿ.ಎಸ್‌,ಜಿನ್ನು, ಮಾಜಿ ಸದಸ್ಯ ರಾಜೇಶ್ ಪೂಜಾರಿ, ಆಗಮಿಸಿದ್ದರು. ದೈವಸ್ಥಾನದ ಗುರಿಕಾರ ಬಾಬು ಕಲ್ಯಾರಡ್ದ, ಆನಂದ ಪಾದೆಮನೆ ಗಜೇಂದ್ರ, ಡೀಕಯ, ರಮೇಶ್,ಶೀನ ಕೆಮ್ಮರ, ಟ್ರಸ್ಟ್ ಸಮಿತಿಯ ಅಧ್ಯಕ್ಷ ಧರ್ಮರಾಜ್ ಕೊಪ್ಪದ ಬಾಕಿಮಾರು,ಸದಾನಂದ ಹೊಸಮನೆ,ಜಾತ್ರ ಸಮಿತಿ ಅಧ್ಯಕ್ಷ ಸುಧಾಕರ,ಪ್ರಶಾಂತ್ ಹೊಸಮನೆ, ಚಂದ್ರಶೇಖರ ಕೊಪ್ಪದಬಾಕಿಮಾರು ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷೆ ವಿಮಲಾ ಗೀತಾ ಕೊಪ್ಪದಬಾಕಿಮಾರು
ಸೇರಿ ಟ್ರಸ್ಟ್‌ನ ಸದಸ್ಯರು ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here