ಸುಲ್ಕೇರಿ: ಕುಂಭಶ್ರೀ ಕುಲಾಲ ಸಂಘದ ಉದ್ಘಾಟನೆ

0

ಸುಲ್ಕೇರಿ: ಕುಂಭಶ್ರೀ ಕುಲಾಲ ಸಂಘದ ಉದ್ಘಾಟನೆಯನ್ನು ತಾಲೂಕು ಕುಂಬಾರ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ರವರು ಇತ್ತೀಚೆಗೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಾಗಭೂಷಣ ಉಪಾಧ್ಯಯ, ಸತೀಶ್ ಉಪಾಧ್ಯಯ, ಮಾಧವ ಕುಲಾಲ್ ಶಿರ್ಲಾಲು, ಗಿರೀಶ್ ನಾವರ, ಕುಂಭಶ್ರೀ ಕುಲಾಲ ಸಂಘದ ಅಧ್ಯಕ್ಷ ಸದಾನಂದ ಮೂಲ್ಯ, ಉಪಾಧ್ಯಕ್ಷ ರವಿ ಮೂಲ್ಯ, ಕೋಶಾಧಿಕಾರಿ ದೇವದಾಸ್ ಮೂಲ್ಯ, ಗೌರವ ಸಲಹೆಗಾರರಾದ ವಿಠಲ ಮೂಲ್ಯ, ಜಯ ಮೂಲ್ಯ, ಕೃಷ್ಣಪ್ಪ ಮೂಲ್ಯ, ಕೊರಗಪ್ಪ ಮೂಲ್ಯ, ಸೇಸಪ್ಪ ಮೂಲ್ಯ, ರಾಜು ಮೂಲ್ಯ, ಸುಧಾಕರ್ ಭಂಜನ್, ಮಹಾಬಲ ಮೂಲ್ಯ ಉಪಸ್ಥಿತರಿದ್ದರು.
ಸುಜಾತ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಮೂಲ್ಯ ವಂದಿಸಿದರು.

LEAVE A REPLY

Please enter your comment!
Please enter your name here