ಬರೆಂಗಾಯ ದೀಪಿಕಾ ರವರ ಚಿಕಿತ್ಸೆಗಾಗಿ ವೇಷ ಧರಿಸಿ ಧನ ಸಂಗ್ರಹಿಸಿದ ಕೊಕ್ಕಡ ವಿಪತ್ತು ನಿರ್ವಹಣಾ ತಂಡದ ಸದಸ್ಯ

0

ಶಿಬಾಜೆ: ಅನಾರೋಗ್ಯದಿಂದ ಬಳಲುತ್ತಿರುವ ನಿಡ್ಲೆ ಗ್ರಾಮದ ಬರೆಂಗಾಯದ ದೀಪಿಕಾ ಇವರ ಚಿಕಿತ್ಸೆಗಾಗಿ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವರ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯ ಪ್ರವೀಣ್ ಶಿಶಿಲ ವಿಶೇಷ ವೇಷ ಧರಿಸಿ ರೂ.24000 ಧನ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆ ಇದರ ಆಡಳಿತ ಮಂಡಳಿ, ವಿಪತ್ತು ನಿರ್ವಹಣೆ ತಂಡ ಸಹಕರಿಸಿದರು.

LEAVE A REPLY

Please enter your comment!
Please enter your name here