ಶಿವ ಮಾಣಿಕ್ಯ ತಂಡದಿಂದ ವೈದ್ಯಕೀಯ ನೆರವು

0

ಬೆಳ್ತಂಗಡಿ :ಶಿವಮಾಣಿಕ್ಯ ತಂಡದ ಇಪ್ಪತ್ತನೆಯ ಯೋಜನೆಯಾಗಿ ಫಲಾನುಭವಿ ಧರ್ಮಸ್ಥಳ ಗ್ರಾಮದ ಕೋರ್ಯಾರು ನಿವಾಸಿ ಸರಸ್ವತಿ ಇವರ ಒಂದು ವರ್ಷ ವಯಸ್ಸಿನ ಮಗು, ಸಾತ್ವಿಕ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ. ಇವರ ಚಿಕಿತ್ಸಾ ವೆಚ್ಚದ ಅವಶ್ಯಕತೆಯನ್ನು ಮನಗಂಡು ತಂಡದಿಂದ ಸಂಗ್ರಹಿಸಿಲಾದ ಒಟ್ಟು ರೂ. 9,750 ರೂ.ಗಳನ್ನು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here