ಬೆಳ್ತಂಗಡಿ: ಕೆ.ಎಸ್. ಬೇಕ್ಸ್ ಮತ್ತು ಡ್ರೈ ಫ್ರೂಟ್ಸ್ ಶುಭಾರಂಭ

0

ಬೆಳ್ತಂಗಡಿ: ಕೆ.ಎಸ್ ಬೇಕ್ಸ್ – ಡ್ರೈಫ್ರೂಟ್ಸ್ ಇದರ ಉದ್ಘಾಟನಾ ಸಮಾರಂಭವು ಬೆಳ್ತಂಗಡಿ ಕೆ.ಎಸ್.ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.

ನೂತನ ಸಂಸ್ಥೆಯನ್ನು ಖಿಲ್ ರ್ ಜುಮ್ಮಾ ಮಸೀದಿ ಧರ್ಮಗುರು ಅಬೂಬಕ್ಕರ್ ಸಿದ್ದೀಕ್ ಮುಸ್ಲಿಯಾರ್ ಉದ್ಘಾಟಿಸಿ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ.ಗೌಡ, ಸಂತೆಕಟ್ಟೆ ಐ.ಜೆ.ಕಾಂಪ್ಲೆಕ್ಸ್‌ನ ಮಾಲಕ ಬಿ.ಎ ನಝೀರ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ., ಬೆಳ್ತಂಗಡಿ ನಗರ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಮೆಹಬೂಬ್,ಹವಿಷ್ಕ ಕಾಂಪ್ಲೆಕ್ಸ್ ಮಾಲಕ ತುಕರಾಮ ಬಂಗೇರ, ನ್ಯಾಷನಲ್ ಇನ್‌ಶೂರೆನ್ಸ್ ಕಂಪೆನಿ ಬೆಳ್ತಂಗಡಿ ಇದರ ಅಭಿವೃದ್ಧಿ ಅಧಿಕಾರಿ ಜಾನ್ ಅರ್ವಿನ್ ಡಿಸೋಜಾ, ಮೈಸೂರು ವಿಭಾಗೀಯ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಬಿ.ಕೆ.ವಸಂತ್,ಉದ್ಯಮಿ ಬಶೀರ್ ಬಿಸಿರೋಡು ಉಪಸ್ಥಿತರಿದ್ದರು.

ಸಂಸ್ಥೆಗೆ ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಅಬ್ದುಲ್ ಕರೀಂ,ಕಬೀರ್ ಸ್ವಾಗತಿಸಿ ಸತ್ಕರಿಸಿದರು. ಯುವ ಉದ್ಯಮಿ ಮೊಹಮ್ಮದ್ ನಿಸಾರ್ ಕಾರ್ಯಕ್ರಮ ನಿರೂಪಿಸಿದರು.

ಫ್ರೂಟ್ಸ್, ಫ್ರೆಶ್‌ಜ್ಯೂಸ್, ಐಸ್‌ಕ್ರೀಂ, ಸ್ವೀಟ್ಸ್, ಫ್ರೆಶ್ ಕ್ರೀಂ, ಬಟರ್, ವಿಪ್ಪಿಂಗ್ ಕ್ರೀಂ, ಚೀರ, ಪನ್ನೀರ್, ಗ್ರೀನ್‌ಪೀಸ್, ಫ್ರೆಂಚ್ ಫ್ರೈಸ್, ನೆಗೆಟ್ಸ್, ಯೋಗಾಟ್ಸ್ ಎಲ್ಲಾ ಬಗೆಯ ಖಾರ ತಿಂಡಿಗಳು, ಬರ್ತ್‌ಡೇ ಗಿಫ್ಟ್ ಚಾಕಲೇಟ್ ಐಟಂಗಳು

LEAVE A REPLY

Please enter your comment!
Please enter your name here