ಓಡಿಲ್ನಾಳ ಮೈರಲ್ಕೆಯಲ್ಲಿ ಪುಣ್ಯೋದ ತುಳು ಭಕ್ತಿ ಗೀತೆ ಬಿಡುಗಡೆ

0

ಓಡಿಲ್ನಾಳ :ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನ ಮೈರಲ್ಕೆ ಇಲ್ಲಿಯ ಪುಣ್ಯೋದ ಛಾವಡಿ ಎಂಬ ತುಳು ಭಕ್ತಿಗೀತೆಯನ್ನು ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ನ ಕಾರ್ಯನಿರ್ವಾಹಣ ಅಧಿಕಾರಿ ಕುಸುಮಾಧರ್, ಕ.ರಾ.ಗ್ರಾ.ಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ದೇವಿ ಪ್ರಸಾದ್ ಬೊಳ್ಮ, ಕುವೆಟ್ಟು ಗ್ರಾ. ಪಂ ಸದಸ್ಯ ನಿತೇಶ್, ಹಾಡಿನ ಸಾಹಿತ್ಯವನ್ನು ಸುಮನ್ ಎರ್ಮೇತ್ತೋಡಿ, ಗಾಯಕರಾದ ಪ್ರದೀಪ್ ನಾಯ್ಕ ಕರಾಯ ಮತ್ತು ಸಾಕ್ಷಿ ಶೆಟ್ಟಿ ನಾಳ, ಸಂಕಲನ ಚಿರಂಜೀವಿ ಶೆಟ್ಟಿ ನಾಳ, ದಿಲೀಪ್ ಕುಲಾಲ್ ಮದ್ದಡ್ಕ ಮತ್ತು ಸುದೇಶ್ ಗೌಡ ರೇಷ್ಮೆರೋಡ್, ಉಮೇಶ್ ನಾಯ್ಕ ಕೇಲ್ದಡ್ಕ ,ಷ್ರಮುಖ ವಾಗ್ಮಿ ಡಾ, ಶ್ರೀಶ ಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here