
ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಿಚಾರಣೆಯನ್ನು 3 ಗಂಟೆಗೆ ನ್ಯಾಯಾಲಯ ಮುಂದೂಡಿದೆ. ಆಕ್ಷೇಪಣೆ ಸಲ್ಲಿಸಲು ಸಹಾಯಕ ಸರಕಾರಿ ಅಭಿಯೋಜಕಿ ಸಮಯ ಕೇಳಿದ್ದಾರೆ.
ಎಪಿಪಿಗೆ ಸಹಕರಿಸಲು ಅವಕಾಶ ಕೋರಿ, ದೂರುದಾರ ಪರ ವಕೀಲ ಶಂಭು ಶರ್ಮರಿಂದ ವಕಾಲತ್ತು ದಾಖಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು 3 ಗಂಟೆಗೆ ಮುಂದೂಡಲಾಗಿದೆ.