ಬೆಳ್ತಂಗಡಿ: ಪ್ರತೀ ನಿತ್ಯ ಯೋಗಭ್ಯಾಸದಿಂದ ಆರೋಗ್ಯ ಸಿದ್ದಿ ಪಡೆಯಬಹುದು, ಉಸಿರಾಟಕ್ಕೆ ಹೆಚ್ಚು ಮಹತ್ವ, ಸಣ್ಣ ಪ್ರಾಯದಿಂದ ಯೋಗ ಅಭ್ಯಾಸ ಮಾಡಿದರೆ ಮುಂದಿನ ಭವಿಷ್ಯಕ್ಕೆ ಉತ್ತಮ.
ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ, ಶರೀರದ ಸುಂದರ ಆಕೃತಿಯನ್ನು ರೂಪಿಸುತ್ತದೆ. ವಿದ್ಯಾರ್ಥಿಗಳಿಗೆ ಬರಹ ಬೆರಳುಗಳಿಗೆ, ಉಸಿರಾಟ, ಜ್ಞಾನಕ್ಕೆ, ಆಟ ವಿವಿಧ ದೇಹದ ಭಾಗಗಳ ಚಟುವಟಿಕೆಗೆ ಯೋಗದಿಂದ ಪ್ರಾಮುಖ್ಯತೆ ಇರುತ್ತದೆ. ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತೀಕ್ಷಿತ್ ಕೆ. ಕಲ್ಬೆಟ್ಟು ಭಾರತ ಸರ್ಕಾರ ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ ಮಂಗಳೂರು, ಬೆಳ್ತಂಗಡಿ ತಾಲೂಕು ಸಂಯೋಜಕ ತಿಳಿಸಿದರು.