ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಗ್ರಾಮದ ಮುಗೇರಡ್ಕ ರಸ್ತೆಯಲ್ಲಿ ಅಪಾಯಕಾರಿ ಗುಂಡಿ ಇದ್ದು ಸಾರ್ವಜನಿಕರು ಹಲವು ಭಾರಿ ಅಧಿಕಾರಿಗಳಿಗೆ ಗುಂಡಿ ಮುಚ್ಚಲು ತಿಳಿಸಿದರು. ಯಾವುದೆ ದುರಸ್ತಿ ಕಾರ್ಯ ಮಾಡದ ಅಧಿಕಾರಿಗಳು.
ಮೇ.26ರಂದು ಒಂದೇ ದಿನ ಮೂರು ದ್ವಿಚಕ್ರ ವಾಹನಗಳು ಈ ಅಪಾಯಕಾರಿ ಗುಂಡಿಯಿಂದ ಅಪಘಾತಕೀಡಾಗಿ ಸವಾರರಿಗೆ ಗಾಯಗಳಾಗಿವೆ. ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು.

ಪಚ್ಚು ನಂದಿಬೆಟ್ಟ, ಯಾಧವ್ ಗರ್ಡಾಡಿ, ದಿನಕರ್ ಕುಲಾಲ್, ಆಟೋ ಚಾಲಕ ಹರೀಶ್ ಕೋಟ್ಯಾನ್ ಅಪಾಯಕಾರಿ ಗುಂಡಿ ಮುಚ್ಚಲು ಸಹಕರಿಸಿದರು.