ಮೃತ ಪ್ರವೀಣ್ ಬೆಳಾಲು ಇವರ ಮನೆಗೆ ಕಿರಣ್ ಚಂದ್ರರವರು ಭೇಟಿ March 24, 2025 0 FacebookTwitterWhatsApp ಬೆಳಾಲು: ಮಾ.20ರಂದು ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಮೃತಪಟ್ಟ ಪ್ರವೀಣ್ ಎಸ್. ಎಲ್. ಬೆಳಾಲು ಇವರ ಮನೆಗೆ ಕಿರಣ್ ಚಂದ್ರರವರು ಮಾ. 23ರಂದು ಭೇಟಿ ನೀಡಿ ಮೃತ ಯುವಕನ ತಂದೆ ತಾಯಿಗೆ ಸಾಂತ್ವನ ನೀಡಿ ಇನ್ನು ಮುಂದೆಯೂ ತಮ್ಮ ಕುಟುಂಬದ ಜೊತೆಗಿರುವ ಭರವಸೆ ನೀಡಿದರು. RELATED ARTICLESMORE FROM AUTHOR ಮಲ್ಜಅ ಪ್ರಾರ್ಥನಾ ಸಮ್ಮೇಳನ ಸ್ವಾಗತ ಸಮಿತಿ ರಂಗಸಿರಿ ಯಕ್ಷಗಾನ ತರಬೇತಿ ಉದ್ಘಾಟನೆ ಬೆಳ್ತಂಗಡಿ ಸ. ಜೂನಿಯರ್ ಕಾಲೇಜಿನಲ್ಲಿ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ