ಮಡಂತ್ಯಾರು: ಬಂಟರ ಸಂಘದ ವಲಯ ಸಮಿತಿ ಸಾಮಾನ್ಯ ಸಭೆ- ವಲಯ ಸಮಿತಿಯ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ, ಕಾರ್ಯದರ್ಶಿಯಾಗಿ ಹರ್ಷ ನಾರಾಯಣ ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀಕಾಂತ ಶೆಟ್ಟಿ

0

ಮಡಂತ್ಯಾರು: ಬಂಟರ ಸಂಘ ಬೆಳ್ತಂಗಡಿ ಇದರ ಮಡಂತ್ಯಾರು ವಲಯ ಸಮಿತಿ ಸಾಮಾನ್ಯ ಸಭೆ ಹಾಗೂ ವಲಯ ಸಮಿತಿ ರಚನೆ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಡಂತ್ಯಾರು ವಲಯ ಸಮಿತಿ ಗೌರವಾಧ್ಯಕ್ಷರಾಗಿ ವಿಠಲ ಶೆಟ್ಟಿ ಮುಡಾಯೂರು, ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಕಂಗಿತ್ತಿಲ್, ಕಾರ್ಯದರ್ಶಿಯಾಗಿ ಹರ್ಷ ನಾರಾಯಣ ಶೆಟ್ಟಿ ನೆತ್ತರ, ಉಪಾಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ಸೋಣಂದೂರು, ಕೋಶಾಧಿಕಾರಿಯಾಗಿ ಶ್ರೀಕಾಂತ ಶೆಟ್ಟಿ ಮುಂಡಾಡಿ, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಶೆಟ್ಟಿ ಗುಟ್ಟೋಟ್ಟು, ಗ್ರಾಮ ಸಂಚಾಲಕರಾಗಿ ಪಡಂಗಡಿ ಗ್ರಾಮ: ಮುಕೇಶ್, ಮೀನಾಕ್ಷಿ, ಗರ್ಡಾಡಿ ಗ್ರಾಮ: ಸುಂದರ ಶೆಟ್ಟಿ ಪಂಜಿನಡಾಯಿ, ಕರುಣಾಕರ ಶೆಟ್ಟಿ ರನ್ನಾಡಿ, ಜಗನ್ನಾಥ ಶೆಟ್ಟಿ ಉರ್ವತೋಡಿ, ಸೋಣಂದೂರು ಗ್ರಾಮ: ಜನಾರ್ದನ ಶೆಟ್ಟಿ, ಕೃಷ್ಣ ಶೆಟ್ಟಿ, ವಿನುತ್ ಶೆಟ್ಟಿ, ಮಾಲಾಡಿ ಗ್ರಾಮ: ರವಿಶಂಕರ ಶೆಟ್ಟಿ ಮುಡಾಯೂರು, ಮಂಜಯ ಶೆಟ್ಟಿ, ರತ್ನಾಕರ ಶೆಟ್ಟಿ ಮುಡಾಯೂರು, ಪಾರೆಂಕಿ ಗ್ರಾಮ ಕಿಶೋರ್ ಶೆಟ್ಟಿ ಮೂಡಯೂರು, ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ಪ್ರವೀಣಚಂದ್ರ ಶೆಟ್ಟಿ ಪದಲ, ಕುಕ್ಕಳ ಗ್ರಾಮ: ರವಿರಾಜ ಶೆಟ್ಟಿ ಪಾತಿಲ, ರವೀಂದ್ರ ಶೆಟ್ಟಿ ಅನಿಲೆಡೆ, ಮಹಾಬಲ ಶೆಟ್ಟಿ ಕುಂಡೊಟ್ಟು, ಮಚ್ಚಿನ ಗ್ರಾಮ: ಗೋಪಾಲ ಶೆಟ್ಟಿ ನೆತ್ತರ, ಯತೀಶ್ ರೈ ಕೈಲ, ದಿನೇಶ್ ಶೆಟ್ಟಿ ಬಳ್ಳಮಂಜ ಆಯ್ಕೆಯಾದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ತಾಲೂಕು ಸಂಘಟಕ ಸಂಚಾಲಕ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here