ಉರುವಾಲು: ಸಿಡಿಲು ಬಡಿದು ಹಾನಿಗೀಡಾದ ಸೇಸಪ್ಪ ಗೌಡರ ಮನೆಗೆ ಪಂ.ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ

0

ಉರುವಾಲು: ಉರುವಾಲು ಗ್ರಾಮದ ನಾಕಾಲು ಸೇಸಪ್ಪ ಗೌಡರ ಸಿಡಿಲು ಬಡಿದು ಹಾನಿಗೀಡಾದ ಮನೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲ್ಯಾನ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪ್ರಸಾದ್ ಇವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ಪ್ರದೀಪ್ ನಾಯ್ಕ ಹಾಗೂ ಸೇಸಪ್ಪ ಗೌಡ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here