ನಾಲ್ಕೂರು: ನಿಟ್ಟಡ್ಕ ಅಂಗನವಾಡಿ ಬಳಿ ಇದ್ದ ಅಪಾಯಕಾರಿ ಮರ ತೆರವು

0

ಬಳಂಜ: ನಾಲ್ಕೂರು ಗ್ರಾಮದ ನಿಟ್ಟಡ್ಕ ಅಂಗನವಾಡಿ ಕೇಂದ್ರದ ಬಳಿ ಇದ್ದ ಅಪಾಯಕಾರಿ ಮರವನ್ನು ಸ್ಥಳೀಯ ಸಮಾಜ ಸೇವಕರಾದ ಸುನೀಲ್ ಶೆಟ್ಟಿ ನಾಲ್ಕೂರು, ಸದಾನಂದ ತೋಟದಪಲ್ಕೆ, ನವೀನ್, ಗಿರೀಶ್ ಪೂಜಾರಿ ಸೇರಿಕೊಂಡು ತೆರವುಗೊಳಿಸಿದರು.

ಈ ಅಪಾಯಕಾರಿ ಮರದ ಹತ್ತಿರವೇ ಅಂಗನವಾಡಿ ಕೇಂದ್ರವಿದ್ದು ಮಳೆ ಮತ್ತು ಗಾಳಿಗೆ ಇಲ್ಲಿನ ಪುಟಾಣಿ ಮಕ್ಕಳಿಗೆ ಸಮಸ್ಯೆಯಾಗಿತ್ತು.ಇವರ ಸೇವೆಗೆ ಮಕ್ಕಳ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here