ಬೆಳಾಲು: ಪ್ರೌಢ ಶಾಲಾ ಶಿಕ್ಷಕ-ರಕ್ಷಕ ಸಂಘಕ್ಕೆ ಆಯ್ಕೆ- ಅಧ್ಯಕ್ಷರಾಗಿ ಭವಾನಿ ಮಾರ್ಪಾಲು, ಉಪಾಧ್ಯಕ್ಷರಾಗಿ ರಾಜೇಶ್ ಕುರ್ಕಿಲು

0

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ 2024-25ನೇ ವರ್ಷದ ಶಿಕ್ಷಕ-ರಕ್ಷಕ ಸಂಘದ ನೂತನ ಸಮಿತಿ ರಚನೆಯಾಯಿತು.ಅಧ್ಯಕ್ಷರಾಗಿ ಭವಾನಿ ಮಾರ್ಪಾಲು, ಉಪಾಧ್ಯಕ್ಷರಾಗಿ ರಾಜೇಶ್ ಕುರ್ಕಿಲುರವರು ಆಯ್ಕೆಯಾದರು.

ಸದಸ್ಯರಾಗಿ ಸುಲೈಮಾನ್ ಭೀಮಂಡೆ, ಓಡಿಯಪ್ಪ ಎಂ ಕೆ, ವಿಜಯಲಕ್ಷ್ಮೀ, ರಾಮಚಂದ್ರ ಮಾಯ, ಪ್ರೀತಿ ದೊಂಪದಫಲ್ಕೆ, ಶೇಖರ್ ಮತ್ತು ವಿನೋದ ಇವರನ್ನು ನೇಮಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರು ಕಾರ್ಯದರ್ಶಿಗಳಾಗಿದ್ದು, ರಾಜಶ್ರೀಯವರು ಮಾರ್ಗದರ್ಶಿ ಶಿಕ್ಷಕರಾಗಿರುತ್ತಾರೆ. ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ರವಿಚಂದ್ರರವರು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here