ಕಳೆಂಜ: ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರಿಂದ ಶ್ರಮದಾನ

0

ಕಳೆಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಕಳೆಂಜ ಗ್ರಾಮದ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಗಾಳಿತೋಟ ನೊಣಯ್ಯ ಗೌಡರ ಮನೆಯ ಮೇಲ್ಛಾವಣಿ ಸೋರುತಿದ್ದು ಇದಕ್ಕೆ ಟಾರ್ಪಲ್ ಹಾಕಿ ಸರಿಪಡಿಸಿದರು.

ಈ ಕೆಲಸ ಕಾರ್ಯದಲ್ಲಿ ಸೇವಾ ಪ್ರತಿನಿಧಿ ಜನಾರ್ದನ ಪಿಲತ್ತಡಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಅಖಾಡ ಪ್ರಮುಖ್ ಗಣೇಶ್ ಕಾಯರ್ತಡ್ಕ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಉಮೇಶ್ ನಿಡ್ಡಾಜೆ, ನಿತಿನ್ ಅಶ್ವತ್ತಡಿ, ಕಳೆಂಜ ಗೋ ರಕ್ಷಾ ಪ್ರಮುಖ್ ಪ್ರಕಾಶ್ ಕುಂಟ್ಯಾನ, ಕಳೆಂಜ ಬಜರಂಗದಳ ಸಂಚಾಲಕ ಚಂದ್ರ ಗಾಳಿತೋಟ, ಸಂಘಟನೆಯ ಕಾರ್ಯಕರ್ತರಾದ ದಿನೇಶ್ ಬೆದ್ರಾಡಿ, ಗಣೇಶ್ ನಿಡ್ಡಾಜೆ, ಯೋಗೀಶ್ ನಿರಂಡ, ರಾಘವ ಕುಲಾಲ್, ಹರೀಶ್ ಗಾಳಿತೋಟ, ಡಿಕಯ್ಯ ಗಾಳಿತೋಟ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here