ಬೆಳ್ತಂಗಡಿ: ಕಾರು ಪಲ್ಟಿ- ಅಪಾಯದಿಂದ ಪಾರು

0

ಬೆಳ್ತಂಗಡಿ: ವಾಣಿ ಕಾಲೇಜಿನ ಬಳಿ ರಾ.ಹೆ.ಕಾಮಗಾರಿ ನಡೆಯುತ್ತಿದ್ದು ರಸ್ತೆ ಬದಿಯಲ್ಲಿ ಚರಂಡಿ ಅಗೆಯಲಾದ ಪರಿಣಾಮ ಕಾರೊಂದು ಚರಂಡಿಗೆ ಬಿದ್ದು ಪಲ್ಟಿಯಾದ ಘಟನೆ ಮೇ.6ರಂದು ನಡೆದಿದೆ.

ಯಾವುದೇ ಸೂಚನ ಫಲಕವನ್ನು ಅಳವಡಿಸಿದೆ ಕಾಮಗಾರಿ ನಡೆಯುತ್ತಿದ್ದು ದಾರಿಯ ಸಮೀಪ‌ ಚರಂಡಿ ಇರುವುದು ಗೋಚರಿಸದೆ ಈ ಘಟನೆ ನಡೆದಿರುವುದು ಎಂದು ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here