ಕಳಿಯ ಮತ್ತು ನ್ಯಾಯತರ್ಪು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಬೆಳ್ತಂಗಡಿ: ಕಳಿಯ ಮತ್ತು ನ್ಯಾಯತರ್ಪು ಗ್ರಾಮದ ಲೋಕಸಭಾ ಚುನಾವಣೆಯ ಪೂರ್ವ ಬಾವಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯು ಪರಪ್ಪು ನೇವಿಲ್ ಮೊರಾಸ್ ರವರ ಮನೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ರಕ್ಷಿತ್ ಶಿವರಾಮ್, ನಾಗೇಶ್ ಕುಮಾರ್ ಗೌಡ, ಧರಣೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾದ ಯೋಗಿಶ್ ಕುಮಾರ್ ಗೇರುಕಟ್ಟೆ, ಲೋಕೇಶ್ ಗೌಡ, ನೇಮಿರಾಜ್ ಕಿಲ್ಲೂರು, ಅಬ್ದುಲ್ ಕರೀಂ, ರಾಘವ ಎಚ್, ಪ್ರದೀಪ್, ಕೇಶವ ಪೂಜಾರಿ, ಶರತ್ ಶೆಟ್ಟಿ, ಲತೀಫ್ ಪರಿಮ, ಹರೀಶ್ ಕುಮಾರ್, ಮರೀಟಾ ಪಿಂಟೋ, ಪುಷ್ಪಾ, ನೇವಿಲ್ ಮೊರಾಸ್, ಸತೀಶ್ ನಾಯ್ಕ್ ಹಾಗೂ ಕಾರ್ಯಕರ್ತರು ಇದ್ದ್ರು.

LEAVE A REPLY

Please enter your comment!
Please enter your name here