ಉಜಿರೆಯ ಸೌದರ್ನ್ ರಬ್ಬರ್ ಮತ್ತು ಬೆಳ್ತಂಗಡಿ ರಬ್ಬರ್ ಇಂಡಿಯಾ ಏ.2ರವರೆಗೆ ಬಂದ್

0

ಬೆಳ್ತಂಗಡಿ : ಮಾ.29ರಂದು ಗುರುವಾಯನಕೆರೆ ಶಕ್ತಿನಗರದಲ್ಲಿ ಕಾರು ಅಪಘಾತದಲ್ಲಿ ವಿ.ವಿ.ಮ್ಯಾಥ್ಯು ರವರ ಪುತ್ರ ಪ್ರೈಸ್ ಮ್ಯಾಥ್ಯು ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಉಜಿರೆಯಲ್ಲಿರುವ ಸೌದರ್ನ್ ರಬ್ಬರ್ ಮತ್ತು ಬೆಳ್ತಂಗಡಿಯ ರಬ್ಬರ್ ಇಂಡಿಯಾ ಮಳಿಗೆಯು ಏ.2ರ ವರೆಗೆ ಮುಚ್ಚಲಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here