ಉಜಿರೆ: ಬೊಟ್ಟುಗುಡ್ಡೆ ನಿವಾಸಿ ಕಾಸರಗೋಡುನಲ್ಲಿ ರಸ್ತೆ ಅಪಘಾತದಲ್ಲಿ ನಿಧನ

0

ಉಜಿರೆ: ಉಜಿರೆ ಜನಾರ್ಧನ ದೇವಸ್ಥಾನ ಬಳಿ ಬೊಟ್ಟು ಗುಡ್ಡೆಯ ಸುನಿತಾರವರ ಪತಿ ಪ್ರತಾಪ್ (45ವರ್ಷ) ಕಾಸರಗೋಡುನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಇವರ ದ್ವಿಚಕ್ರ ವಾಹನಕ್ಕೆ ಯಾರೋ ವಾಹನ ಡಿಕ್ಕಿ ಹೊಡೆದು ಪರಾರಿ ಆದ ಘಟನೆ ಇಂದು ಬೆಳಿಗ್ಗೆ ಮಾ.31ರಂದು ನಡೆದಿದೆ.

ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here