ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ವತಿಯಿಂದ ಸಹಾಯಧನ ಹಸ್ತಾಂತರ

0

ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಸದಸ್ಯ ಕಿನ್ನಿ ಗೌಡ ಯಾನೆ ವೀರಪ್ಪ ಗೌಡ, ಚಾರ್ಮಾಡಿ ಇವರ ಹೊಗೆಮನೆಯು ಮಾ.16ರಂದು ಸುಟ್ಟು ಹೋಗಿದ್ದು.

ಸದ್ರಿಯವರಿಗೆ ಸಂಘದ ಆಡಳಿತ ಮಂಡಳಿ ನಿರ್ಣಯದಂತೆ ರೂ.10000/- ಪರಿಹಾರದ ಚೆಕ್ಕನ್ನು ಸಂಘದ ವತಿಯಿಂದ ಮಾ.30ರಂದು ಸಂಘದ ಉಪಾಧ್ಯಕ್ಷ ಅನಂತ ಭಟ್ ಎಂ. ಮತ್ತು ಸಂಘದ ಮುಖ್ಯಕಾರ್ಯ
ನಿರ್ವಹಣಾಧಿಕಾರಿ ರಾಜು ಶೆಟ್ಟಿ ಇವರು ಅವರ ಮನೆಗೆ ತೆರಳಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here