ಬೆಳ್ತಂಗಡಿ: ಐ ಕೇರ್ ಆಪ್ಟಿಕಲ್ಸ್ ಉದ್ಘಾಟನೆ

0

ಬೆಳ್ತಂಗಡಿ: ಎಸ್.ಡಿ.ಎಂ ಕಣ್ಣಿನ ಆಸ್ಪತ್ರೆಯ 9ನೇ ಶಾಖೆ ಬೆಳ್ತಂಗಡಿಯ ಸುರೇಂದ್ರ ಮೆನ್ಶನ್ ಬಿಲ್ಡಿಂಗ್ ನಲ್ಲಿ ಐ.ಕೇರ್ ಆಪ್ಟಿಕಲ್ಸ್ ನ ಉದ್ಘಾಟನೆಯನ್ನು ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರು ಮಾ.22ರಂದು ಉದ್ಘಾಟಿಸಿ, ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರದ್ಧಾ ಜಿತೇಶ್, ಜಿತೇಶ್ ಎಮ್, ಪುಷ್ಪರಾಜ್ ಜೈನ್ ಮಡಂತ್ಯಾರು, ಮಂಗಳೂರು ಎಸ್.ಡಿ.ಎಂ ಕಣ್ಣಿನ ಆಸ್ಪತ್ರೆಯ ಉಸ್ತುವಾರಿ ಶಿವಾನಂದ್ ಪ್ರಭು, ಐ ಕೇರ್ ಆಪ್ಟಿಕಲ್ ಉಸ್ತುವಾರಿ ಶಾಶ್ವತ್ ಹಾಗೂ ತಾಲೂಕಿನ ಗಣ್ಯರು ಉಪಸ್ಥಿತರಿದ್ದರು.

ಉಜಿರೆ ಅಶೋಕ್ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here