ಲಾಯಿಲ: ಕರ್ನೋಡಿ ಹಿ.ಪ್ರಾ ಶಾಲೆಯಲ್ಲಿ ಮತದಾರರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಶಿಬಿರ

0

ಲಾಯಿಲ: ಕರ್ನೋಡಿ ಹಿ.ಪ್ರಾ.ಶಾಲೆಯಲ್ಲಿ ಮತದಾರರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾ.20ರಂದು ಮಾಹಿತಿ ಶಿಬಿರ ನಡೆಸಿ ಹೆತ್ತವರು ಕಡ್ಡಾಯವಾಗಿ ಮತದಾನ ಮಾಡುವಂತೆ ಒತ್ತಾಯಿಸಲು ಮಕ್ಕಳಿಗೆ ತಿಳಿಹೇಳಲಾಯಿತು.

HRDLMT ಯೋಗೇಶ ಹೆಚ್, BRTLMT ರವಿಕುಮಾರ ಬಿ ಮತ್ತು ಶುಭ ಕೆ ಮಾಹಿತಿ ನೀಡಿದರು.

ತಾಲೂಕು ಪಂಚಾಯತ್ ನ ಕಾ.ನಿ.ಅಧಿಕಾರಿ ವೈಜಣ್ಣ, ಶಾಲಾ ಮುಖ್ಯ ಶಿಕ್ಷಕರಾದ ಗಂಗರಾಣಿ, ಲಾಯಿಲ ಗ್ರಾ.ಪಂ ಕಾರ್ಯದರ್ಶಿ ಸುಪ್ರೀತಾ ಎಸ್ ಶೆಟ್ಟಿ, ಶಾಲೆಯ ಶಿಕ್ಷಕರು, ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ.ಎಲ್ ಒ ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here