ಗೇರುಕಟ್ಟೆ: ಗೋವಿಂದೂರು ಗುಡ್ಡಕ್ಕೆ ಬೆಂಕಿ

0

ಗೇರುಕಟ್ಟೆ: ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದ ಮಾಹಿತಿಯನ್ನು ಸ್ಥಳೀಯರು ಕಳಿಯ ಗ್ರಾಮ ಪಂಚಾಯತ್ ಸದಸ್ಯ ಲತೀಫ್ ಪರಿಮ ರವರಿಗೆ ತಿಳಿಸಿದರು.

ಕೂಡಲೇ ಇನ್ನೋರ್ವ ಗ್ರಾಮ ಪಂಚಾಯತ್ ಸದಸ್ಯ ಕರೀಮ್ ಗೇರುಕಟ್ಟೆ ರವರು ಅಗ್ನಿಶಾಮಕ ದಳದವರನ್ನು ಸಂಪರ್ಕಿಸಿ ಕಳಿಸಿದರು.

ಸ್ಥಳದಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರೊಂದಿಗೆ ಲತೀಫ್ ಪರಿಮ ನೇತೃತ್ವದಲ್ಲಿ ಆದರ್ಶ್ ಕೊರೆಯ, ಸಂತೋಷ್ ಮೋರಾಸ್, ಅಝೀಝ್, ಇರ್ಫಾನ್, ಅಬ್ದುಲ್ ರಹಿಮಾನ್, ಸದ್ದಾಂ, ಫಾರೂಕ್, ಇತರರು ಸಹಕರಿಸಿದರು.

LEAVE A REPLY

Please enter your comment!
Please enter your name here