ಅರಿಕೆಗುಡ್ಡೆ ಬ್ರಹ್ಮಕಲಶೋತ್ಸವ-ಸತ್ಯನಾರಾಯಣ ಭಜನಾ ಮಂಡಳಿ ನೀರಪಾದೆ ಕಳೆಂಜ ಇಲ್ಲಿನ ಸದಸ್ಯರಿಂದ ಭಜನಾ ಕಾರ್ಯಕ್ರಮ

0

ಹತ್ಯಡ್ಕ: ಗ್ರಾಮದ ಅರಿಕೆಗುಡ್ಡೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವನದುರ್ಗ ದೇವಾಲಯದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸತ್ಯನಾರಾಯಣ ಭಜನಾ ಮಂಡಳಿ ನೀರಪಾದೆ ಕಳೆಂಜ ಇಲ್ಲಿನ ಭಜಕರಿಂದ ಭಜನೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿ ಗೌರವಾಧ್ಯಕ್ಷ ಮಾಲಿಂಗ ಗೌಡ ಹಾಗೂ ಅಧ್ಯಕ್ಷ ಜನಾರ್ದನ ಎಂ ಕೆ, ಕಾರ್ಯದರ್ಶಿ ಜಯಂತ ಗೌಡ, ದಿನೇಶ, ರಮೇಶ, ಹರೀಶ, ಜನಾರ್ಧನ, ರಾಜೇಶ, ಜಯಂತ, ಅರುಣಾಕರ, ಬಾಬು, ಗಿರಿಯಪ್ಪ, ಕೃಷ್ಣಪ್ಪ, ಪದ್ಮಾವತಿ ಇವರ ಈ ಭಜನೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here