ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಸಪರಿವರ ದೈವಗಳ ಜಾತ್ರೋತ್ಸವದ ಮತ್ತು ನೇಮಗಳ ಬಾಬ್ತು ಗೊನೆ ಮುಹೂರ್ತ, ಚಪ್ಪರ ಮುಹೂರ್ತ

0

ಬಾರ್ಯ: ಫೆಬ್ರವರಿ 6,7,8,9 ರಂದು ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಸಪರಿವರ ದೈವಗಳ ಜಾತ್ರೋತ್ಸವದ ಮತ್ತು ನೇಮಗಳ ಬಾಬ್ತು ಗೊನೆ ಮುಹೂರ್ತ ಹಾಗೂ ಚಪ್ಪರ ಮುಹೂರ್ತವು ಜ.31ರಂದು ನಡೆಯಿತು.

ದೇವಳ ಆಡಳಿತ ಸಮಿತಿಯ ಅಧ್ಯಕ್ಷ ಸುಂದರ ನೂರಿತ್ತಾಯ, ಟ್ರಸ್ಟಿ ಭಾಸ್ಕರ್ ಬಾರ್ಯ, ಪವಿತ್ರ ಪಾಣಿ ಸೂರ್ಯನಾರಾಯಣ ಕುದ್ದಣ್ಣಾಯ, ಅರ್ಚಕ ಗುರುಪ್ರದಾದ್ ನೂರಿತ್ತಾಯ, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ಕಾರ್ಯದರ್ಶಿ ಪ್ರಶಾಂತ ಪೈ, ಮನೋಹರ ಶೆಟ್ಟಿ, ಲೋಕೇಶ್ ಗೌಡ ಹಳೆಮನೆ, ದುಗ್ಗಪ್ಪ ಗೌಡ ಹಳೆಮನೆ, ಚೇತನ್ ಅದಮ್ಮ, ದಯನಂದ ಆಲಡ್ಕ‌, ಯಜ್ನೇಶ್‌, ವಿಶ್ವನಾಥ ಗೌಡ, ಧರ್ಣಪ್ಪ ಗೌಡ, ಬಾಲಕೃಷ್ಣ ಶೆಟ್ಟಿ, ಪ್ರವೀಣ್ ರೈ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here