ಬೆಳಾಲು: ಶಿವಮಾಣಿಕ್ಯ ತಂಡದಿಂದ ಧನಸಹಾಯ

0

ಬೆಳಾಲು: ಶಿವಮಾಣಿಕ್ಯ ತಂಡದ ಮೂವತ್ತೊಂದನೆಯ ಯೋಜನೆಯ ಫಲಾನುಭವಿಗಳಾದ ಬೆಳಾಲು ಗ್ರಾಮದ ಉಬಾರ ನಿವಾಸಿ ಹರೀಶ್ ಆಚಾರ್ಯ ಎಂಬವರಾಗಿದ್ದು, ಇವರು ಹರ್ನಿಯಾ ರೋಗದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ.‌ಇವರು ಚಿಕಿತ್ಸೆ ಹಾಗೂ ಜೀವನ ನಿರ್ವಹಣೆಯಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಇವರ ಸಮಸ್ಯೆಯನ್ನು ಮನಗಂಡು ತಂಡದಿಂದ ಸಂಗ್ರಹಿಸಲಾದ ಮೊತ್ತ 10,000 ರೂ.ಗಳನ್ನು ಜ.28ರಂದು ಫಲಾನುಭವಿಗಳ ಮನೆಯಲ್ಲಿ ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here