ಶುಭ ವಿವಾಹ: ಪ್ರವೀಣ-ಭವ್ಯಾ, ಪ್ರದೀಪ್-ಜಯಶ್ರೀ

0

ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಆನಡ್ಕ ಭವಾನಿ ಧರ್ಣಪ್ಪ ನಾಯ್ಕ ರವರ ಪುತ್ರ ಪ್ರವೀಣ್ ಕುಮಾರ್ ಹಾಗೂ ಕಡಬ ತಾಲೂಕಿನ ಐತೂರು ಗ್ರಾಮದ ಕುದ್ಕೋಳಿ ಸರಸ್ವತಿ ಮತ್ತು ಬಾಬು ನಾಯ್ಕರ ಪುತ್ರಿ ಭವ್ಯಾ ಮತ್ತು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಆನಡ್ಕ ಭವಾನಿ ಧರ್ಣಪ್ಪ ನಾಯ್ಕ ರವರ ಪುತ್ರ ಪ್ರದೀಪ್ ನಾಯ್ಕ ಹಾಗೂ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕುವೆಂಜ ರಾಜೀವಿ ಸೇಸಪ್ಪ ನಾಯ್ಕರ ಪುತ್ರಿ ಜಯಶ್ರೀ ರವರ ವಿವಾಹವು ಜ.04ರಂದು ಒಕ್ಕಲಿಗ ಗೌಡ ಸಮುದಾಯ ಭವನ ಬೈಪಾಸ್ ರಸ್ತೆ ತೆಂಕಿಲದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here