ಪಾಲೇದು, ಕೊಲ್ಲೆತ್ಯಾರುವಿನಲ್ಲಿ ಅಯ್ಯೋಧ್ಯೆಯ ಮಂತ್ರಾಕ್ಷತೆ ವಿತರಣೆ

0

ಪಾಲೇದು: ಅಯೋಧ್ಯಾ ಶ್ರೀ ರಾಮ ಜನ್ಮ ಭೂಮಿಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ಜ.22ರಂದು ನಡೆಯಲಿರುವ ಪ್ರಯುಕ್ತ ಅಯೋಧ್ಯಾ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ ಪಾಲೇದು- ಕೊಲ್ಲೆತ್ಯಾರುವಿನಲ್ಲಿ ಜ. 5ರಂದು ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸಲಾಯಿತು.

ಪ್ರಮುಖರಾದ ತಣ್ಣೀರುಪಂತ ಶಕ್ತಿ ಕೇಂದ್ರದ ಅಧ್ಯಕ್ಷ ಮಹೇಶ್ ಕೋಟ್ಯಾನ್ ಜೆಂಕ್ಯಾರ್, ತಣ್ಣೀರುಪಂತ ಗ್ರಾ.ಪಂ.ಸದಸ್ಯ ಅನಿಲ್ ಪಾಲೇದು, ಅಗ್ನಿ ದುರ್ಗೆ ಅರ್ಥ್ ಮೂವರ್ಸ್ ನ ಮಾಲಕ ಪ್ರೇಮಾನಂದ ಕರಂಗೀಲು, ಪ್ರವೀಣ್ ಪಾಲೇದು, ಸಚಿನ್ ಮುಂದಿಲ, ಯತೀಶ್ ಪಾಲೇದು, ನಿತೇಶ್, ಯುವರಾಜ್ ಕರಂಗೀಲು, ಸುಜನ್, ರಕ್ಷಿತ್, ಹಾಗೂ ಮನೋಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here