ಗುರುವಾಯನಕೆರೆ: ಸುಧಾಕರ ನಾಯಕ್ ನಿಧನ

0

ಗುರುವಾಯನಕೆರೆ: ಶ್ರೀ ವರದ ಪಾಂಡುರಂಗ ವಿಠಲ ಮಂದಿರ ಗುರುವಾಯನಕೆರೆಯ ಆತ್ಮೀಯ ಭಜಕರು ಹಾಗೂ ಈ ಹಿಂದೆ ಶ್ರೀ ಮಂದಿರದ ಪರಿಚಾರಕರಾಗಿ ಅನೇಕ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಹಾಗೂ ಕಳೆದ ಅನೇಕ ವರ್ಷಗಳಿಂದ ಇಂದಿಗೂ ಹೋಟೆಲ್ ಶ್ರೀ ಗಣೇಶ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾಕರ ನಾಯಕ್ ( ಹೋಟೆಲ್ ಶ್ರೀ ಗಣೇಶ ಭವನದ ಹಿಂದಿನ ಮಾಲೀಕರು ಆಗಿರುವ ಶ್ರೀ ರಾಮಕೃಷ್ಣ ನಾಯಕ್ ಇವರ ಸಹೋದರ) ಇವರು ಡಿ.16ರಂದು ನಿಧನರಾದರು.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಮತ್ತು 4 ಜನ ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here